ರಾಯಲಸೀಮ
"ರಾಯಲಸೀಮೆ"( Telugu:రాయలసీమ ) ಆಂಧ್ರ ಪ್ರದೇಶದ ಭೌಗೋಳಿಕ ವಿಭಾಗಗಳಲ್ಲೊಂದು. ಇದು ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲ್ ಜಿಲ್ಲೆಗಳನ್ನೊಳಗೊಂಡಿದೆ. ಕರ್ನೂಲು ಪಟ್ಟಣವು ಆಂಧ್ರರಾಷ್ಟ್ರದ ಮೊದಲ ರಾಜಧಾನಿಯಾಗಿತ್ತು. ಈ ಪ್ರಾಂತ್ಯವನ್ನಾಳಿದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥ ’ರಾಯಲಸೀಮ’ ಎಂಬ ಹೆಸರು ಪ್ರದೇಶಕ್ಕೆ ಬಂದಿತು.
![](http://upload.wikimedia.org/wikipedia/commons/thumb/8/82/A_pillar_at_Ahobilam_temple_in_Kurnool_District_of_Andhra_Pradesh.jpg/220px-A_pillar_at_Ahobilam_temple_in_Kurnool_District_of_Andhra_Pradesh.jpg)
![](http://upload.wikimedia.org/wikipedia/commons/thumb/2/2d/View_of_Kanipakam_Temple%2C_Chittoor_district.jpg/220px-View_of_Kanipakam_Temple%2C_Chittoor_district.jpg)
![](http://upload.wikimedia.org/wikipedia/commons/thumb/5/5f/Yaganti.jpg/220px-Yaganti.jpg)
![](http://upload.wikimedia.org/wikipedia/commons/thumb/9/96/Madhavaraya_temple_gandikota.jpg/220px-Madhavaraya_temple_gandikota.jpg)
![](http://upload.wikimedia.org/wikipedia/commons/thumb/1/17/Uggani_bajji.jpg/220px-Uggani_bajji.jpg)
ಈ ಭಾಗವನ್ನು ಚಾಲುಕ್ಯರು ಆಳುವ ಮೊದಲು(ಸುಮಾರು ಕ್ರಿ.ಶ ೭ನೇ ಶತಮಾನ) ಇದು "ಹಿರಣ್ಯಕ ರಾಷ್ಟ್ರ’ವೆಂದು ಹೆಸರಾಗಿತ್ತು. ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಈ ಭಾಗವನ್ನಾಳಿದ್ದರೆಂಬ ನಂಬಿಕೆಯಿದೆ. ವಿಜಯನಗರ ಕಾಲದ ನಂತರವಷ್ಟೇ ಈ ಭಾಗ ರಾಯಲಸೀಮೆಯೆಂಬ ಹೆಸರು ಪಡೆದುಕೊಂಡಿತು.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿ- ತಿರುಮಲ.
- ಶ್ರೀಶೈಲ.
- ಅಹೋಬಿಲಮ್.
- ಶ್ರೀಕಾಳಹಸ್ತಿ.
- ಲೇಪಾಕ್ಷಿ.
- ಮಂತ್ರಾಲಯ.
- ಪುಟ್ಟಪರ್ತಿ.
- ಕದಿರಿ.
- ಕಾನಿಪಾಕಮ್.
- ತಾಡಪತ್ರಿ.
- ನಂದ್ಯಾಲ.
- ಅದೋನಿ.
- ಪೆನುಕೊಂಡ.
- ನಾಗನಾಥಾನಹಲ್ಲಿ
![](http://upload.wikimedia.org/wikipedia/kn/thumb/2/28/The_Penna_near_Gandikota.jpg/750px-The_Penna_near_Gandikota.jpg)
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Rayalaseema ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
🔥 Top keywords: ಫ.ಗು.ಹಳಕಟ್ಟಿಕುವೆಂಪುವಿಶೇಷ:Searchಫ. ಗು. ಹಳಕಟ್ಟಿಸಹಾಯ:ಲಿಪ್ಯಂತರಮುಖ್ಯ ಪುಟಬಸವೇಶ್ವರಮೊದಲನೆಯ ಕೆಂಪೇಗೌಡಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡಜಿ.ಎಸ್.ಶಿವರುದ್ರಪ್ಪಶಿವರಾಮ ಕಾರಂತಕನ್ನಡ ಅಕ್ಷರಮಾಲೆಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ವಚನ ಸಾಹಿತ್ಯಗೋವಿಂದ ಪೈಎ.ಪಿ.ಜೆ.ಅಬ್ದುಲ್ ಕಲಾಂಭೀಷ್ಮಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕವಿನಾಯಕ ಕೃಷ್ಣ ಗೋಕಾಕಕನ್ನಡ ಸಂಧಿಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿಗಿರೀಶ್ ಕಾರ್ನಾಡ್ವಚನಕಾರರ ಅಂಕಿತ ನಾಮಗಳುಹಂಪೆಭಾರತೀಯ ಮೂಲಭೂತ ಹಕ್ಕುಗಳುಹೊಯ್ಸಳಕನಕದಾಸರು